Home State News ಭಟ್ಕಳ ಪ್ರಕರಣದಲ್ಲಿ ಜಾಮೀನುಪಡೆದು ಬಿಡುಗಡೆಗೊಂಡ ಪ್ರಮುಖರು ಹೇಳಿದ್ದೇನು?ವಿಡಿಯೋ ನೋಡಿ.

ಭಟ್ಕಳ ಪ್ರಕರಣದಲ್ಲಿ ಜಾಮೀನುಪಡೆದು ಬಿಡುಗಡೆಗೊಂಡ ಪ್ರಮುಖರು ಹೇಳಿದ್ದೇನು?ವಿಡಿಯೋ ನೋಡಿ.

ಭಟ್ಕಳ ; ತಾಲೂಕಿನ ಪುರಸಭೆ ಮಳಿಗೆ ಹರಾಜು ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಂಖಡ ಗೋವಿಂದ ನಾಯ್ಕ ಹಾಗೂ ಕೃಷ್ಣ ಆರಸೆಕೇರೆ ಅವರಿಗೆ ಕಾರವಾರ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದ್ದು ಶುಕ್ರವಾರ ಬಿಡುಗಡೆಯಾಗಿದ್ದಾರೆ. ಅವರು ಬಿಡುಗಡೆ ನಂತರ ಹೇಳಿದ್ದೇನು? ಈ ವಿಡಿಯೋ ನೋಡಿ.

ವಿಡಿಯೋ…