Satwadhara News

ಸಾಧನೆ ತೋರಿದ ರವಿ ಹರಿಕಾಂತ

200ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರವಿ ಹರಿಕಾಂತ

ದಾಂಡೇಲಿ : ಕಾಳಿ ನದಿಯಲ್ಲಿ ನಡೆಯುತ್ತಿತುವ ಕಯಾಕ್ ಉತ್ಸವದಲ್ಲಿ ಮುರ್ಡೇಶ್ವರದ ರವಿ ಹರಿಕಾಂತ 200ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮೂರು ದಿನಗಳ ಕಾಲ ನಡೆಯುತ್ತಿರುವ ಕಯಾಕ್ ಉತ್ಸವ ನಾಳೆ ಕೊನೆಗೊಳ್ಳಲಿದೆ. ೨೦೦ ಮೀಟರ್‌ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರವಿ ಹರಿಕಾಂತ ಮುರ್ಡೇಶ್ವರ ಅವರನ್ನು ಸ್ನೇಹಿತರು ಎತ್ತಿ ಸಂಭ್ರಮಿಸಿದರು.

Comments

Leave a Reply

Your email address will not be published. Required fields are marked *