Home State News ಸರಕಾರದ ವಿರುದ್ದ ಮುತಾಲಿಕ್ ವಾಗ್ದಾಳಿ

ಸರಕಾರದ ವಿರುದ್ದ ಮುತಾಲಿಕ್ ವಾಗ್ದಾಳಿ

ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೊಲೆ ವಿಚಾರ.
ಪ್ರಾಮಾಣಿಕ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕೊಲೆ ಮಾಡುತ್ತಿದೆ.
ತಮ್ಮ ಬ್ರಷ್ಟಾಚಾರದ ಗುಟ್ಟು ಬಯಲಾಗುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರವೇ ಅಧಿಕಾರಿಗಳನ್ನು ಕೊಲೆ ಮಾಡುತ್ತಿದ್ದಾರೆ.

ಕಾಂಗ್ರೇಸ್ ಸರ್ಕಾರ ಬಂದಾಗಿನಿಂದ ಈವರೆಗೆ ಪ್ರಮಾಣಿಕ ಅಧಿಕಾರಿಗಳನ್ನು ಕೊಲೆ ಮಾಡಿದೆ.
ಸಂಪೂರ್ಣ ಬ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದ ಸರ್ಕಾರದಲ್ಲಿಯೇ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ.
ಪ್ರಾಮಾಣಿಕರು ಯಾರು ಇಲ್ಲದಂತೆ ಈ ಸರ್ಕಾರ ಮಾಡುತ್ತಿದೆ.
ರಾಜ್ಯ ಸರ್ಕಾರದ ವಿರುದ್ದ ಪ್ರಮೋದ ಮುತಾಲಿಕ ವಾಗ್ದಾಳಿ.