Home Local News ನಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಕೈಮುಗಿದು ಮತಕೇಳಿದ ಕಮಲಾಕರ ಮೇಸ್ತಾ

ನಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಕೈಮುಗಿದು ಮತಕೇಳಿದ ಕಮಲಾಕರ ಮೇಸ್ತಾ

ತಮಗೆ ಬಹಳ ಅನ್ಯಾಯ ಆಗಿದೆ ಕಾಂಗ್ರೆಸ್ ನ ದುರಾಡಳಿತದಿಂದ
ನಾವು ಭವಿಷ್ಯದ ಕುಡಿಯನ್ನು ಕಳೆದುಕೊಂಡಿದ್ದೇವೆ.
ತಾವು ನಂಬಿರುವ ತತ್ವ ಸಿದ್ದಾಂತಗಳ ವಿರೋಧಿಗಳು ನಮ್ಮ ಬಾಳನ್ನು ಕತ್ತಲಾಗಿಸಿದರು ಎಂದು ಕಣ್ಣೀರಿಟ್ಟು ಬಿಜೆಪಿಗೆ ಮತನೀಡಿ ಎಂದು ಕಣ್ಣೀರಿಟ್ಟ ಕಮಲಾಕರ ಮೇಸ್ತಾ
ಈ ಸಂಧರ್ಭದಲ್ಲಿ ಸೇರಿದಜನತೆ ಅವರನ್ನು ಸಂತೈಸಿ ಸಮಾಧಾನ ಪಡಿಸಿದರು.